Wednesday, April 15, 2020

ಎಸ್ಸೆಸ್ಸೆಫ್ ಮೋಂಟುಗೋಳಿ ಸೆಕ್ಟರ್ ವತಿಯಿಂದ ಪ್ರಬಂಧ ಸ್ಪರ್ಧೆ:

ಕೈರಂಗಳ: ಲಾಕ್ ಡೌನ್ ಸಮಯಗಳ ಸದುಪಯೋಗ ಗುರಿಯಾಗಿಟ್ಟುಕೊಂಡು ಕರ್ನಾಟಕ ರಾಜ್ಯ ಸುನ್ನಿ ಸ್ಟುಡೆಂಟ್ಸ್ ಫೆಡರೇಶನ್ (ರಿ) ಮೋಂಟುಗೋಳಿ ಸೆಕ್ಟರ್ ನ ವತಿಯಿಂದ ಮರ್ಹೂಮ್ ಸಿರಾಜುದ್ದೀನ್ ಪಡಿಕ್ಕಲ್ ಸ್ಮರಣಾರ್ಥ  ಆನ್’ಲೈನ್ ನಲ್ಲಿ ಪ್ರಬಂಧ ಸ್ಪರ್ಧೆ ಹಮ್ಮಿಕೊಳ್ಳಲಾಯಿತು.

ಸೆಕ್ಟರ್ ವ್ಯಾಪ್ತಿಯ ಎಂಟು ಯುನಿಟ್ ಕೇಂದ್ರಗಳಲ್ಲಿನ ವಿದ್ಯಾರ್ಥಿಗಳು ಹಾಗೂ ಕಾರ್ಯಕರ್ತರು ಸ್ಪರ್ಧೆಯಲ್ಲಿ ಭಾಗವಹಿಸಿದರು. ಸ್ಪರ್ಧೆಯ ಫಲಿತಾಂಶವನ್ನು ಎಸ್ಸೆಸ್ಸೆಫ್ ಮೋಂಟುಗೋಳಿ ಸೆಕ್ಟರ್ ಅಧ್ಯಕ್ಷ  ಮನ್ಸೂರ್ ಹಿಮಾಮಿ ಮೊಂಟೆಪದವು ಘೋಷಿಸಿದರು.

ಕನ್ನಡ ಪ್ರಬಂಧದಲ್ಲಿ ಮೋಂಟುಗೋಳಿ ಶಾಖೆಯ ಕಲಂದರ್ ಮೋಂಟುಗೋಳಿ ಪ್ರಥಮ ಮತ್ತು ಮಹಮ್ಮದ್ ರಫೀಕ್ ಮೋಂಟುಗೋಳಿ ದ್ವಿತೀಯ ಸ್ಥಾನ ಪಡೆದರು.
ಇಂಗ್ಲಿಷ್ ಪ್ರಬಂಧದಲ್ಲಿ ಮೊಂಟೆಪದವು ಶಾಖೆಯ ತಹ್ಸೀನ್ ಮೊಂಟೆಪದವು ಪ್ರಥಮ ಸ್ಥಾನ ಹಾಗೂ ಮರಿಕ್ಕಲ ಶಾಖೆಯ ಯಾಝೀದ್ ಮರಿಕ್ಕಲ ದ್ವಿತೀಯ ಸ್ಥಾನ ಪಡೆದ ವಿಜೇತರು ಹಾಗೂ ಸ್ಪರ್ಧಾರ್ಥಿಗಳನ್ನು ಮೋಂಟುಗೋಳಿ ಸೆಕ್ಟರ್ ಪದಾಧಿಕಾರಿಗಳು ಅಭಿನಂಧಿಸಿದರು.

ಮಹಮ್ಮದ್ ನಿಯಾಝ್ ಪಡಿಕ್ಕಲ್ , ಸಮದ್ ಮೊಂಟೆಪದವು , ಮಹಮ್ಮದ್ ಸಿನಾನ್ ಸುಟ್ಟ ನಿರ್ವಹಣೆ ಮಾಡಿದರು.

Sunday, September 29, 2019

SSF ಮೋಂಟುಗೋಳಿ ಸೆಕ್ಟರ್ ಉಲಾಝ್ ಕ್ಯಾಂಪ್ ಯಶಸ್ವಿ:

*SSF ಮೊಂಟುಗೋಳಿ ಸೆಕ್ಟರ್ - ಉಲಾಝ್ ಕ್ಯಾಂಪ್* ( ನವ ಬದುಕಿಗೊಂದು ದಿಕ್ಸೂಚಿ)

ಮೊಂಟೆಪದವು :-  ಕರ್ನಾಟಕ ರಾಜ್ಯ ಸುನ್ನಿ ಸ್ಟುಡೆಂಟ್ಸ್ ಫೆಡರೇಶನ್ (ರಿ) ಎಸ್ಸೆಸ್ಸೆಫ್ ಮೊಂಟುಗೋಳಿ ಸೆಕ್ಟರ್ ಸಮಿತಿ ವತಿಯಿಂದ ಉಲಾಝ್ ತರಬೇತಿ ಶಿಬಿರವು ಸೆಪ್ಟಂಬರ್ 29 ರಂದು ಎಸ್ಸೆಸ್ಸೆಫ್  ಮೊಂಟುಗೋಳಿ ಸೆಕ್ಟರ್ ಸಮಿತಿ ಅಧ್ಯಕ್ಷರಾದ  ಇರ್ಶಾದ್ ಮದನಿ ಉಸ್ತಾದ್ ಅಧ್ಯಕ್ಷತೆಯಲ್ಲಿ ಎಸ್ಸೆಸ್ಸೆಫ್ ಮರಿಕ್ಕಲ ಶಾಖಾ ಕಛೇರಿಯಲ್ಲಿ ನಡೆಯಿತು.

ಎಸ್ಸೆಸ್ಸೆಫ್ ದಕ್ಷಿಣ ಕನ್ನಡ ವೆಸ್ಟ್ ಝೋನ್ ಕ್ಯಾಂಪಸ್ ಕಾರ್ಯದರ್ಶಿ ಯಾದ ಇಲ್ಯಾಸ್ ಪೊಟ್ಟೋಳಿಕೆ ಕಾರ್ಯಕ್ರಮ ವನ್ನು ಉದ್ಘಾಟಿಸಿದರು. ಎಸ್ಸೆಸ್ಸೆಫ್ ಮೊಂಟುಗೋಳಿ ಸೆಕ್ಟರ್ ಕ್ಯೂ ಟೀಂ ಟ್ಯೂಟರ್ ರಾದ ಮನ್ಸೂರ್ ಹಿಮಾಮಿ ಮೊಂಟೆಪದವು ಸಂಪನ್ಮೂಲ ವ್ಯಕ್ತಿಗಳಾಗಿ ವಿಷಯ ಮಂಡಿಸಿದರು.

ವೇದಿಕೆ ಯಲ್ಲಿ ಸೆಕ್ಟರ್ ಕೋಶಾದಿಕಾರಿ  ಶರೀಫ್ ವಿದ್ಯಾನಗರ ಉಪಾಧ್ಯಕ್ಷ ಸರ್ಪಾಝ್ ಕಲರ್ಬೆ , ಕಾರ್ಯದರ್ಶಿ ಗಳಾದ ಮುದಸೀರ್ ಮೊಂಟೆಪದವು, ಜಾಬೀರ್ ತೋಟಾಲ್ ಮುಂತಾದವರು ಉಪಸ್ಥಿತಿದ್ದರು.

ಸೆಕ್ಟರ್ ನಾಯಕರುರಾದ ಶಂಸುದ್ದೀನ್ ಮೊಂಟೆಪದವು ಸ್ವಾಗತಿ


ಸಿ ವಂದಿಸಿದ್ದರು.

SSF ಮೋಂಟುಗೋಳಿ ಸೆಕ್ಟರ್ ಪ್ರತಿಭೋತ್ಸವ ಸ್ವಾಗತ ಸಮಿತಿ ರಚನೆ:

*ಮೊಂಟುಗೋಳಿ ಸೆಕ್ಟರ್ ಪ್ರತಿಭೋತ್ಸವ ಸ್ವಾಗತ ಸಮಿತಿ ರಚನೆ*

ಮೊಂಟೆಪದವು : ಸುನ್ಬೀ ಸ್ಟೂಡೆಂಟ್ ಫೆಡರೇಶನ್ ಎಸ್ಸೆಸ್ಸೆಫ್ ಮೊಂಟುಗೋಳಿ ಸೆಕ್ಟರ್ ಇದರ ವತಿಯಿಂದ ಎರಡು ವರ್ಷಕ್ಕೊಮ್ಮೆ ನಡೆಸುವ ಪ್ರತಿಭೋತ್ಸವ ಗೆ ಸ್ವಾಗತ ಸಮಿತಿಯನ್ನು ಯನ್ನು ಸೆಪ್ಟಂಬರ್ 29 ರಂದು  ಎಸ್ಸೆಸ್ಸೆಫ್ ಮರಿಕ್ಕಲ ಶಾಖಾ ಕಛೇರಿ ಸೆಕ್ಟರ್ ಅದ್ಯಕ್ಷ ರಾದ  ಇರ್ಶಾದ್ ಮದನಿ ಉಸ್ತಾದ್ ರವರ ನೇತೃತ್ವದಲ್ಲಿ ರಚಿಸಲಾಯಿತು.

ಚೆಯರ್ ಮ್ಯಾನ್ ಆಗಿ *ಮನ್ಸೂರ್ ಹಿಮಾಮಿ ಮರಿಕ್ಕಲ*
ವೈಸ್ ಚೆಯರ್ ಮ್ಯಾನ್  *ಅಝರುದ್ದೀನ್  ಮರಿಕ್ಕಲ, ಅಬ್ಬಾಸ್ ವಿದ್ಯಾನಗರ*
ಜನರಲ್ ಕನ್ವೀನರ್ ರಾಗಿ *ಇರ್ಶಾದ್ ಮುದಸ್ವೀರ್ ಮೊಂಟೆಪದವು*
ಜೊತೆ ಕನ್ವೀನರ್ ರಾಗಿ *ಶಂಸುದ್ದೀನ್ ಮೊಂಟೆಪದವು, ನಿಝಾಮ್ ಮೊಂಟೆಪದವು.*

*ಪೈನಾಸ್ ಸಮಿತಿ* :-
ಶರೀಫ್ ವಿದ್ಯಾನಗರ , ನಾಸೀರ್ ಮೊಂಟುಗೋಳಿ, ಮಜೀದ್ ಮರಿಕ್ಕಲ.

*Reception* :-
ಇರ್ಶಾದ್ ಮದನಿ, ಶಾಕೀರ್ ಸಿ.ಎಚ್ , ಸಿನಾನ್ ಸುಟ್ಟ.

*ಮೀಡಿಯಾ & ಪಬ್ಲಿಕ್ ಸಿಟಿ* :-
ನಿಯಾಝ್ ಪಡಿಕ್ಕಲ್,
ಅಶೀಕ್ ಪಡಿಕ್ಕಲ್, ಅಬ್ಬುಲ್ ರಹಿಮಾನ್ ಪಡಿಕ್ಕಲ್.

*Prize & certificate* :-
 ಜಾಬೀರ್ ತೋಟಾಲ್, ಸಮದ್ ಮೊಂಟೆಪದವು , ಪವಾಝ್ ಪಡಿಕ್ಕಲ್.

*Lighting & sounds* :-
 ಸರ್ಪಾಝ್ ಕಲರ್ಬೆ , ಇಕ್ಬಾಲ್ ಸುಟ್ಟ.

*Stage & decoration* :-
 ಇಲ್ಯಾಸ್ ಪೊಟ್ಟೋಳಿಕೆ , ಶರೀಫ್ ಮರಿಕ್ಕಲ , ಸಹೀರ್ ನಡುಪದವು,

*Food & Refreshments* :-
 ಸಿರಾಜ್ ನಡುಪದವು , ಇಲ್ಯಾಸ್ ಎಮ್.ಎಮ್ , ಸಿನಾನ್ ಪಡಿಕ್ಕಲ್.

*Volunteer* :-
ಹನೀಪ್ ಸಿ.ಎಮ್ , ರಿಯಾಝ್ ಮೊಂಟುಗೋಳಿ, ನಿಯಾಜ್ ಡಿ.ಎಚ್ ಪಡಿಕ್ಕಲ್.

*ಇವರನ್ನು ಆಯ್ಕೆ ಮಾಡಲಾಯಿತು.*

Sunday, June 23, 2019

SSF ಮೊಂಟುಗೋಳಿ ಸೆಕ್ಟರ್: SBS ಕ್ಯಾಂಪ್ ಯಶಸ್ವಿ.

SSF ಮೊಂಟುಗೋಳಿ ಸೆಕ್ಟರ್: SBS ಕ್ಯಾಂಪ್ ಯಶಸ್ವಿ.

ಮೊಂಟುಗೋಳಿ: SSF ಮೊಂಟುಗೋಳಿ ಸೆಕ್ಟರ್ ವ್ಯಾಪ್ತಿಯಲ್ಲಿರುವ ವಿವಿಧ ಶಾಖೆಗಳ ವಿದ್ಯಾರ್ಥಿಗಳಿಗೆ SBS ಕ್ಯಾಂಪ್ ಮರಿಕ್ಕಲ SSF ಕಛೇರಿಯಲ್ಲಿ ಯಶಸ್ವಿಯಾಗಿ ನಡೆಯಿತು.


ಕಾರ್ಯಕ್ರಮದಲ್ಲಿ ಸೆಕ್ಟರ್ SBS ಕನ್ವೀನರ್ ನಾಝಿಮ್ ಮೊಂಟೆಪದವು ಸ್ವಾಗತಿಸಿದರು. ಸೆಕ್ಟರ್ ಅಧ್ಯಕ್ಷರಾದ ಇರ್ಶಾದ್ ಮದನಿ ಉಸ್ತಾದರವರು ಎಸ್‌ಬಿ‌ಎಸ್ ವಿದ್ಯಾರ್ಥಿಗಳಿಗೆ ಸವಿವರವಾಗಿ ತರಗತಿಯನ್ನು ಮಂಡಿಸಿದರು.
SSF ಮುಡಿಪು ಡಿವಿಶನ್ ನಾಯಕರಾದ ಇರ್ಶಾದ್ ಮುದಸ್ಸಿರ್ ಮೊಂಟೆಪದವು, ಸೆಕ್ಟರ್ ನಾಯಕರಾದ ಶರೀಫ್ ಪೊಟ್ಟೊಳಿಕೆ ಉಪಸ್ಥಿತರಿದ್ದರು ಹಾಗೂ ವಿವಿಧ ಶಾಖೆಗಳ ಎಸ್‌ಬಿ‌ಎಸ್ ವಿದ್ಯಾರ್ಥಿಗಳು ಕ್ಯಾಂಪ್‌ನಲ್ಲಿ ಭಾಗವಹಿಸಿದ್ದರು.
ಸೆಕ್ಟರ್ ಕ್ಯಾಪಸ್ ಕಾರ್ಯದರ್ಶಿ ಸಿದ್ದೀಕ್ ಕಿಮ್ಸ್ ವಂದಿಸಿದರು.



ವರದಿ: ನಿಯಾಝ್ ಪಡಿಕ್ಕಲ್
(ಸೆಕ್ಟರ್ ಮೀಡಿಯಾ ಸಮಿತಿ)

Monday, February 26, 2018

ಶೈಖ್ ರಿಫಾಯಿ (ಖ.ಸಿ)ಅನುಸ್ಮರಣೆಯ ಪ್ರಯುಕ್ತ ಎಸ್ಸೆಸ್ಸೆಫ್ ಪಡಿಕ್ಕಲ್ ಶಾಖೆಯ ವತಿಯಿಂದ ರೋಗಿಗಳ ಸಂದರ್ಶನ ಹಾಗೂ ಹಣ್ಣು ಹಂಪಲು ವಿತರಣೆ:

ಎಸ್ಸೆಸ್ಸೆಫ್ ಪಡಿಕ್ಕಲ್ ಶಾಖಾ ವತಿಯಿಂದ ರಿಫಾಯಿ ಅನುಸ್ಮರಣೆಯ ಪ್ರಯುಕ್ತ ರೋಗಿಗಳ ಸಂದರ್ಶನ.

ಕೈರಂಗಳ: ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್, ಮೋಂಟುಗೋಳಿ ಸೆಕ್ಟರ್ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಎಸ್ಸೆಸ್ಸೆಫ್ ಪಡಿಕ್ಕಲ್ ಶಾಖಾ ವತಿಯಿಂದ ಶೈಖ್ ರಿಫಾಯಿ ಅನುಸ್ಮರಣೆಯ ಪ್ರಯುಕ್ತ ರೋಗಿಗಳ ಸಂದರ್ಶನ ಮತ್ತು ಹಣ್ಣುಹಂಪಲು ವಿತರಣಾ ಕಾರ್ಯಕ್ರಮ ದಿನಾಂಕ25/02/2018ರಂದು ಪಡಿಕ್ಕಲ್ ಶಾಖಾ ಮಟ್ಟದಲ್ಲಿ ನಡೆಯಿತು.
ಪ್ರಸ್ತುತ ಕಾರ್ಯಕ್ರಮದಲ್ಲಿ ಸೆಕ್ಟರ್ ಅಧ್ಯಕ್ಷರಾದ ಇಲ್ಯಾಸ್ ಪೊಟ್ಟೊಳಿಕೆ ಮತ್ತು ಸೆಕ್ಟರ್ ಪ್ರ.ಕಾರ್ಯದರ್ಶಿ ಇರ್ಷಾದ್ ಮೊಂಟೆಪದವು ಭಾಗವಹಿಸಿದ್ದರು.ಹಾಗೂ ಪಡಿಕ್ಕಲ್ ಶಾಖಾ ಪ್ರ‌.ಕಾರ್ಯದರ್ಶಿ ಸಿರಾಜುದ್ದೀನ್ ಪಡಿಕ್ಕಲ್, ಜೊತೆ ಕಾರ್ಯದರ್ಶಿಗಳಾದ ಸಿನಾನ್ ಪಡಿಕ್ಕಲ್,ಆಶಿಕ್ ಪಡಿಕ್ಕಲ್, ಫಾರಿಸ್ ಪಡಿಕ್ಕಲ್ ಮುಂತಾದವರು ಉಪಸ್ಥಿತರಿದ್ದರು.