*ಕೈರಂಗಳ: ಡಿ.ಜಿ ಕಟ್ಟೆ ಯಲ್ಲಿ ಸ್ವಚ್ಚತಾ ಅಂದೋಲನೆ*
ಕೈರಂಗಳ : "ದೇಶ ಉಳಿಸಿ ದ್ವೇಷ ಅಳಿಸಿ" ಎಂಬ ಘೋ಼ಷ ವಾಕ್ಯದೊಂದಿಗೆ *ಎಸ್ಸೆಸ್ಸೆಫ್ ಡಿ.ಜಿ ಕಟ್ಟೆ ಕೈರಂಗಳ* ಶಾಖೆಯ ವತಿಯಿಂದ 'ಸ್ವಾತಂತ್ರ್ಯ ದಿನಾಚರಣೆಯ' ಪ್ರಯುಕ್ತ ಕೈರಂಗಳ ಗ್ರಾಮದ ಡಿ.ಜಿ ಕಟ್ಟೆಯ ಪರಿಸರದಲ್ಲಿ *ಬೃಹತ್ ಸ್ವಚ್ಚತಾ ಅಂದೋಲನೆ* ಮಾಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು *ಮಹಮ್ಮದ್ ಮುನೀರ್ ತೋಟಾಲ್* ವಹಿಸಿದ್ದರು,
ಮೊಂಟುಗೋಳಿ ಸೆಕ್ಟರ್ ಕಾರ್ಯದರ್ಶಿ *ಮಹಮ್ಮದ್ ಸಿನಾನ್ ಸುಟ್ಟ* ಸ್ವಚ್ಚತಾ ಕಾರ್ಯಕ್ರಮಕ್ಕೆ ನಿಡಿದರು.
ವೇದಿಕೆಯಲ್ಲಿ ಉಪಾಧ್ಯಕ್ಷರು ಆಶೀಕ ವಿದ್ಯಾನಗರ, ಲೆಕ್ಕ ಪರಿಶೋಧಕರು ಮಹಮ್ಮದ್ ಇಸ್ಮಾಯಿಲ್ ಸುಟ್ಟ , ಮಾಝೀನ್ ಸುಟ್ಟ ಅಲ್ ಅಮೀನ್ ಫ್ರೆಂಡ್ಸ್ ಅದ್ಯಕ್ಷರು ಶರೀಫ್ ಕೈರಂಗಳ , ಕಾರ್ಯದರ್ಶಿ ನಹಿಮುಲ್ ಹಕ್ ಮುಂತಾದವರು ಉಪಸ್ಥಿತರಿದ್ದರು.
ಪ್ರ.ಕಾರ್ಯದರ್ಶಿ ಜಾಬೀರ್. ಟಿ ಸ್ವಾಗತಿ ವಂದಿಸಿದರು.
〰〰〰〰〰〰〰〰〰
ಕೈರಂಗಳ : "ದೇಶ ಉಳಿಸಿ ದ್ವೇಷ ಅಳಿಸಿ" ಎಂಬ ಘೋ಼ಷ ವಾಕ್ಯದೊಂದಿಗೆ *ಎಸ್ಸೆಸ್ಸೆಫ್ ಡಿ.ಜಿ ಕಟ್ಟೆ ಕೈರಂಗಳ* ಶಾಖೆಯ ವತಿಯಿಂದ 'ಸ್ವಾತಂತ್ರ್ಯ ದಿನಾಚರಣೆಯ' ಪ್ರಯುಕ್ತ ಕೈರಂಗಳ ಗ್ರಾಮದ ಡಿ.ಜಿ ಕಟ್ಟೆಯ ಪರಿಸರದಲ್ಲಿ *ಬೃಹತ್ ಸ್ವಚ್ಚತಾ ಅಂದೋಲನೆ* ಮಾಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು *ಮಹಮ್ಮದ್ ಮುನೀರ್ ತೋಟಾಲ್* ವಹಿಸಿದ್ದರು,
ಮೊಂಟುಗೋಳಿ ಸೆಕ್ಟರ್ ಕಾರ್ಯದರ್ಶಿ *ಮಹಮ್ಮದ್ ಸಿನಾನ್ ಸುಟ್ಟ* ಸ್ವಚ್ಚತಾ ಕಾರ್ಯಕ್ರಮಕ್ಕೆ ನಿಡಿದರು.
ವೇದಿಕೆಯಲ್ಲಿ ಉಪಾಧ್ಯಕ್ಷರು ಆಶೀಕ ವಿದ್ಯಾನಗರ, ಲೆಕ್ಕ ಪರಿಶೋಧಕರು ಮಹಮ್ಮದ್ ಇಸ್ಮಾಯಿಲ್ ಸುಟ್ಟ , ಮಾಝೀನ್ ಸುಟ್ಟ ಅಲ್ ಅಮೀನ್ ಫ್ರೆಂಡ್ಸ್ ಅದ್ಯಕ್ಷರು ಶರೀಫ್ ಕೈರಂಗಳ , ಕಾರ್ಯದರ್ಶಿ ನಹಿಮುಲ್ ಹಕ್ ಮುಂತಾದವರು ಉಪಸ್ಥಿತರಿದ್ದರು.
ಪ್ರ.ಕಾರ್ಯದರ್ಶಿ ಜಾಬೀರ್. ಟಿ ಸ್ವಾಗತಿ ವಂದಿಸಿದರು.
〰〰〰〰〰〰〰〰〰
No comments:
Post a Comment